•  
ಇಂಡಿಯನ್ ಸೂತ್ರ  » ಕನ್ನಡ  » Topics
Share This Story
Kamasutra
ಬಾ ಚಕೋರಿ... ಬಾ ಚಕೋರಿ...ಚಂದ್ರಮಂಚಕ್ಕೆ
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ ಹಾಯಾಗಿ ನಾ ಮಲಗಿರಲು ಈ ಮಂಚವೂ ಮಾತಾಡಿತು ನಿನ್ನನ್ನು ಆಚೆಗೆ ನೂಕೆಂದಿತು.. ಹೌದು, ಪ್ರಣಯೋತ್ಸಾಹ ಭಂಗವಾಗಲು ಕೀರಲು ಸ್...
ರತಿಕ್ರೀಡೆಯಲ್ಲಿ ಪುರುಷರ ಕಾಮನ್ ಮಿಸ್ಟೇಕ್ಸ್
ಹೆಣ್ಣಿನ ಸಂಗದಲ್ಲಿದ್ದಾಗ ಗಂಡಸಿನ ಮನಸ್ಸು ಮರ್ಕಟನಂತೆ ಆಡುವುದು ಎಲ್ಲರಿಗೂ ತಿಳಿದಿರುವ ವಿಷಯವಾದರೂ. ಯಾರೂ ಹೇಳಿಕೊಳ್ಳಲಾಗದ ಸತ್ಯ. ಸುರತ ಕ್ರೀಡೆಗೆ ಮೊದಮೊದಲು ಭೀಮನಂತೆ ಮುನ್ನ...
ಸಂಭೋಗದಿಂದ ಸಮಾಧಿಯ ಕಡೆಗೆ..
ಶಾಮ್,ಕಾಮಸೂತ್ರ ಆಡಿಯೋ ಬುಕ್ ಸುದ್ದಿ ಓದಿದೆ. ಅದಕ್ಕೆ ನನ್ನ ಪ್ರತಿಕ್ರಿಯೆ ಹೀಗಿದೆ :ಮಾನವ ಸೃಷ್ಟಿಸಿದ ಧರ್ಮ, ಸಂಸ್ಕೃತಿಗಳಿಗೆ ಕಾಮದ ಮೇಲೆ ಅದೇಕೆ ತಾತ್ಸಾರವೋ! ಕೋಪವೋ! ಶತ ಶತಮಾನಗಳ...
ಮಿಲನ ಮಹೋತ್ಸವಕ್ಕೆ ನೈಸರ್ಗಿಕ ಉಪಾಯ
ಯಾವುದೇ ಕ್ರಿಯೆಯನ್ನು ಸಹಜವಾಗಿ ಸಿಗುವ ಆನಂದ ಬಲವಂತವಾಗಿ ಅಥವಾ ಅರೆಮನಸ್ಸಿನಿಂದ ಮಾಡಿದಾಗ ಸಿಗುವುದಿಲ್ಲ. ಇದಕ್ಕೆ ಲೈಂಗಿಕ ಕ್ರಿಯೆಯೂ ಹೊರತಲ್ಲ. ಎರಡು ಮಿಡಿವ ಮನಗಳು ತಾವೇತಾವಾಗ...
ಮಹಿಳೆಯರಿಗೆ ವರದಾನ, ಅತ್ಯಾಚಾರಿಗಳಿಗೆ ಶಾಪ
ದಕ್ಷಿಣ ಆಫ್ರಿಕಾದಂಥ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅತ್ಯಾಚಾರದ ಪ್ರಮಾಣ ಕಡಿಮೆ. ಜಾಗತಿಕವಾಗಿ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳ...
ವಯಾಗ್ರಾ ಪ್ರೇಯಸಿ ಫಿಮೇಲ್ ವಯಾಗ್ರಾಗೆ ಸೋಲು
ವಯಾಗ್ರಾದ ಪ್ರೇಯಸಿ ಎಂದೇ ಬಿಂಬಿಸಲಾಗಿದ್ದ ಫಿಮೇಲ್ ವಯಾಗ್ರಾಗೆ ಸೋಲುಂಟಾಗಿದೆ. ಮಹಿಳೆಯರ ಕಾಮ ನ್ಯೂನತೆಯನ್ನು ಗುಣಪಡಿಸುವ ಮಾತ್ರೆ ಫೀಮೇಲ್ ವಯಾಗ್ರಾ ಫೆಡರಲ್ ಸಲಹಾ ಮಂಡಳಿಯ ಅನು...
ಕಾಂಡೋಮ್ ಕೊಳ್ಳಲು ಕಾಮಲಾಂಜ್
ಔಷಧಾಲಯದ ಗಾಜಿನ ಪೆಟ್ಟಿಗೆಯೊಳಗೆ ಮೂಲೆಯಲ್ಲಿ ಪಾಕೀಟಿನಲ್ಲಿ ಕೂತ ಕಾಂಡೋಮ್ ಗಳನ್ನು ಧೈರ್ಯವಾಗಿ ಕೇಳಿ ಪಡೆಯಲು ಹೆಚ್ಚಿನ ಯುವಕರು ಹಿಂಜರಿಯುತ್ತಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್...
ಮಾರುಕಟ್ಟೆಗೆ ಬರಲಿದೆ ಫಿಮೇಲ್ ವಯಾಗ್ರಾ
ಕಾಮೋತ್ತೇಜಕ ಮಾತ್ರೆ ವಯಾಗ್ರಾ ತಮಗೇಕಿಲ್ಲ ಎಂದು ವ್ಯಗ್ರರಾಗಿದ್ದ ಮಹಿಳೆಯರಿಗೆ ಇಲ್ಲೊಂದು ಸಂತಸ ಸುದ್ದಿಯಿದೆ. ಕಾಮೋತ್ಕಟತೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂಥ ಮಾತ್ರೆ ಸದ್...
ಕಾಂಡೋಮ್ ಎಂದರೆ ಯುವಕರಿಗೆ ಅಲರ್ಜಿಯಂತೆ...
ನವದೆಹಲಿ, ಫೆ. 24 : ವಿವಾಹಪೂರ್ವ ಲೈಂಗಿಕತೆಯಲ್ಲಿ ತೊಡಗುತ್ತಿರುವ ಯುವಕರಿಗೆ ಕಾಂಡೋಮ್ ಧರಿಸುವುದೆಂದರೆ ಅಲರ್ಜಿಯಂತೆ. ಕೇಂದ್ರ ಆರೋಗ್ಯ ಸಚಿವಾಲಯ ಅಧೀನದ ಭಾರತ ಜನಸಂಖ್ಯಾ ಮಂಡಳಿ ನಡ...
ಹಾಸಿಗೆ ಹಂಚಿಕೊಳ್ಳುವುದು ಆರೋಗ್ಯಕ್ಕೆ ಹಾನಿಕರ!
ಆರೋಗ್ಯವೇನೋ ಠಾಕೋಠೀಕಾಗಿದೆ, ಯಾವುದೇ ಕಾಯಿಲೆಗಳಿಲ್ಲ, ಆರ್ಥಿಕ ಅಸ್ಥಿರತೆಯ ಬಗ್ಗೆ ಚಿಂತೆಯೂ ಇಲ್ಲ, ಮುದ್ದಿನ ಹೆಂಡತಿ ತವರಿಗೆ ಹೋಗಿದ್ದಾಳೆಂಬ ಕೊರಗೂ ಇಲ್ಲ... ಆದರೂ ಏಕೋ ನಿದ್ದೆ ಬ...
ಮಕ್ಕಳಿಗೆ ಲೈಂಗಿಕ ಶಿಕ್ಷಣ ಅವಶ್ಯ, ಚಂದ್ರಶೇಖರ್
ಬೆಂಗಳೂರು, ಡಿ. 4 : ಯುವ ಜನತೆ ಮತ್ತು ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡಲು ಸರಕಾರ ಮುಂದಾಗಬೇಕು ಎಂದು ನಿಮ್ಹಾನ್ಸ್ ಆಸ್ಪತ್ರೆಯ ಮನೋವೈದ್ಯ ಸಿ ಆರ್ ಚಂದ್ರಶೇಖರ್ ಅಭಿಪ್ರಾಯಪಟ...
ಮೊದಲ ರಾತ್ರಿ
ಮೊದಲರಾತ್ರಿಯ ಮಧುರಯಾತನೆ ಮನಸ್ಸುಗಳು ಮಧುರಮೀಲನಕೆಶ್ರೀಕಾರವಾಡಲಿ|ಸ್ಪರ್ಶದಲಿ ಮೃದುತನವಿರಲಿ, ಚುಂಬನದೀ ಅಧರ ಅಮೃತ ಸವಿಯಲಿ|ಅವಳ ಕಿರುಗೆಜ್ಜೆಯ ಸದ್ದು ಹೃದಯವ ಮೀಟಲಿ, ಬೆರಳಿಗಿ...
ಸುರತ ಕ್ರೀಡೆಯಲ್ಲಿ ದಣಿವಾಗದಿರಲು ಉಪಾಯ
ಸುರತ ಕ್ರೀಡೆಯಲ್ಲಿ ಬಹುಬೇಗ ದಣಿವಾಗುತ್ತಿದೆಯೇ? ಹೆಚ್ಚು ಕಾಲ ಸುಖಿಸುವ ಆಸೆ ಕ್ಷಣಾರ್ಧದಲ್ಲೇ ಕಮರಿ ಹೋಗುತ್ತಿದೆಯೇ? ಚಿಂತಿಸಬೇಡಿ ನಮ್ಮಲ್ಲಿ ಔಷಧಿಯಿದೆ . ಈ ರೀತಿ ಜಾಹೀರಾತಿಗೆ ಮ...
ನಮGAY ನಿಮGAY ಅವರಿGAY
ಸಲಿಂಗ ಕಾಮದ ವಿಷಯವಾಗಿ ಇತ್ತೀಚೆಗೆ ದೆಹಲಿ ಉಚ್ಛ ನ್ಯಾಯಾಲಯ ನೀಡಿದ ತೀರ್ಪು ಕರ್ನಾಟಕದಲ್ಲಿ ನಾನಾ ಬಗೆಯ ಚರ್ಚೆಗಳನ್ನು ಹುಟ್ಟುಹಾಕಿತ್ತು. ಸಲಿಂಗ ಕಾಮದ ಹಕ್ಕುಗಳಿಗೆ ಹೋರಾಡುವವರ ...

Get Notifications from Kannada Indiansutras